Ration Card News:BPL ಪಡಿತರ ಚೀಟಿ ಹೊಂದಿದವರೆಗೆ ಬಿಗ್ ಗುಡ್ ನ್ಯೂಸ್!

Ration Card News:ನನ್ನ ನಾಡಿನ ಸಮಸ್ತ ಎಲ್ಲ ಜನತೆಗೆ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರಿಗೂ ಕೂಡ ನಮ್ಮ ಒಂದು ರಾಜ್ಯ ಸರ್ಕಾರವು ಈ ಸುದ್ದಿಯನ್ನು ನೀಡಿದ್ದು ಆ ಒಂದು ಸಿಹಿ ಸುದ್ದಿಯ ಬಗ್ಗೆ ಒಂದು ಸಂಪೂರ್ಣವಾದ ಹಾಗೂ ಸವಿಸ್ತಾರವಾದ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿದ್ದೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದುವುದರ ಮೂಲಕ ಇದರಲ್ಲಿರುವಂತಹ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತಿಳಿದುಕೊಳ್ಳಿ. 

WhatsApp Group Join Now
Telegram Group Join Now       

ಈ ಒಂದು ಲೇಖನದಲ್ಲಿ ನಿಮಗೆ ಪಡಿತರ ಚೀಟಿ ಹೊಂದಿದವರಿಗೆ ಸರಕಾರ ನೀಡಿರುವಂತಹ ಸಿಹಿ ಸುದ್ದಿಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತೇವೆ. ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯ ಹೋದಳು ಈ ಒಂದು ಮಾಧ್ಯಮದ ಚಂದ ಆಧಾರವಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. 

ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಸಿಹಿ ಸುದ್ದಿ

ಹೌದು ಸ್ನೇಹಿತರೆ ಯಾರು ಅಕ್ರಮ ದಾಖಲೆಗಳನ್ನು ನೀಡಿ ಪಡಿತರ ಚೀಟಿಯನ್ನು ಮಾಡಿಸಿಕೊಂಡಿದ್ದರು ಅವರ ಒಂದು ಪಡಿತರ ಚೀಟಿಯನ್ನು ಸಂಪೂರ್ಣವಾಗಿ ನಮ್ಮ ಒಂದು ರಾಜ್ಯ ಸರ್ಕಾರವು ರದ್ದು ಮಾಡಿದ್ದು ಇದರಿಂದಾಗಿ ಉಳಿದ ಬಡವರಿಗೆ ಅಂದರೆ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಬಡ ವಿದ್ಯಾರ್ಥಿಗಳಿಗೆ ಸರಕಾರದ ಎಲ್ಲಾ ಯೋಜನೆಗಳು ಎಲ್ಲರಿಗೂ ಸಿಗುವಲ್ಲಿ ಸಹಾಯವಾಗುತ್ತದೆ.

ಅಕ್ಕಿ ಜೊತೆಗೆ ಬೇರೆ ವಸ್ತುಗಳ ವಿತರಣೆ 

ಹೌದು ಸ್ನೇಹಿತರೆ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಬಡವರಿಗೆ ಸಿಎಂ ಸಿದ್ದರಾಮಯ್ಯನವರ ನೇತೃದ ಸರಕಾರ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಘೋಷಣೆ ಮಾಡಿತ್ತು ಆದರೆ 5 ಕೆಜಿ ಅಕ್ಕಿ ಮಾತ್ರ ನೀಡುತ್ತಿದ್ದು ಉಳಿದ 5 ಕೆಜಿ ಹಣವನ್ನು ನೇರವಾಗಿ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬ ಸದಸ್ಯನ ಅಕೌಂಟಿಗೆ ಹಾಕಲಾಗುತ್ತಿತ್ತು ಆದರೆ ಇದೀಗ ಅಕ್ಕಿ ಯೋಜನೆಯ ಹಣದ ಬದಲಾಗಿ ಎಣ್ಣೆ ಬೇಳೆ ಸಕ್ಕರೆ ನೀಡುವುದಾಗಿ ಸರಕಾರವು ಮುಂದಾಗಿದೆ.